sandal farmers

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ (ನೋ)

ನೋಂದಣಿ ಸಂಖ್ಯೆ – DRB2/SOR/172/2021-2022

sandalfarmers.22@gmail.com /  samagrakrishi22@gmail.com
9448138668 / 9845386525 / 8050842091

ನವೀಕರಣ

ಅಧ್ಯಕ್ಷರು:
ಶ್ರೀ ಕೆ. ಅಮರನಾರಾಯಣ, ಐ.ಎ.ಎಸ್. (ನಿವೃತ್ತ)
ಪುರಸ್ಕೃತರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2020
ಮೊ: 9448138668 
 
ಕಾರ್ಯಧ್ಯಕ್ಷರು:
ಶ್ರೀ ಎ.ಎಸ್. ಈಶ್ವರಪ್ಪ, ಅಮೃತಾಪುರ
ಮೊ: 9449038120
 
ಉಪಾಧ್ಯಕ್ಷರು:
ಶ್ರೀ ಯು. ಶರಣಪ್ಪ  ನಿವೃತ್ತ, ಎಸ್.ಪಿ.
ಮೊ: 9483525099
ಶ್ರೀ ಬಿ. ರಾಮಣ್ಣ 
ಮೊ: 984455570
ಶ್ರೀ ಸಿ. ಷಣ್ಮುಖಪ್ಪ 
ಮೊ: 9902992751
ಶ್ರೀ ಎನ್. ಸದಾಶಿವಯ್ಯ ಎಂ.ಎ.ಎಲ್.ಎಲ್.ಬಿ, ವಕೀಲರು
ಮೊ: 9845386525
 
ಪ್ರಧಾನ ಕಾರ್ಯದರ್ಶಿ:
ಶ್ರೀಮತಿ ಛಾಯಾ ಎ ಎಂ 
ಮೊ: 90084 31560
 
ಜಂಟಿ ಕಾರ್ಯದರ್ಶಿಗಳು:
ಶ್ರೀ ಶ್ರೀಪಾದ ಪ್ರಹ್ಲಾದ ಆಚಾರ್ಯ
ಮೊ: 8618285826
 
ಸಂಚಾಲಕರು:
ಶ್ರೀ ಟಿ.ಎನ್. ವಿಶುಕುಮಾರ್
ಮೊ: 9739121848
ಶ್ರೀ ಶ್ರೀನಿವಾಸ್ ರೆಡ್ಡಿ ಪಿ ಎನ್
ಮೊ: 99809 94188
ಶ್ರೀ ರಾಗಿ ಶಿವಲಿಂಗಪ್ಪ
ಮೊ: 94480 31223
ಶ್ರೀ ಹುಲಿರಾಜಗೌಡ ಎಲ್ ಪಾಟೀಲ್
ಮೊ: 97314 20213
 
ಕೋಶಾಧಿಕಾರಿ:
ಶ್ರೀ ಚಂದ್ರಶೇಖರ್ ಗೌಡ
ಮೊ: 9632128099
 
ಕಾರ್ಯಕಾರಿ ಸಮಿತಿ ಸದಸ್ಯರು:
ಶ್ರೀ ಕೆ ಎಂ ನಾಗರಾಜು
ಮೊ: 9663603448
ಶ್ರೀಮತಿ ಶ್ರೀದೇವಿ ಎಂ ಡೆಂಗಿ
ಮೊ: 9916220115
ಶ್ರೀ ಬಸವರಾಜಪ್ಪ,
ಮೊ: 8553221346
ಶ್ರೀ ಭೈರಪ್ಪ ಪಿ
ಮೊ: 94485 14685
ಶ್ರೀ ಪಿ. ಭೈರಪ್ಪ 
ಮೊ: 9448514685
ಶ್ರೀ ರಾಮಚಂದ್ರ ನೀಲಕಂಠ ಪಾಟೀಲ್,
ಮೊ: 9740675009
ಶ್ರೀ ಮಹಮದ್ ವಜೀದ್
ಮೊ: 9945125015
ಶ್ರೀ ಶ್ರೀ ಶ್ರೀನಿವಾಸ್ ತಿಮ್ಮಯ್ಯ
ಮೊ: 7899854227
 
ನಾಮ ನಿರ್ದೇಶಿತ ಸದಸ್ಯರು:
ಶ್ರೀ ದಿನೇಶ್
ಮೊ: 9686584148
ಶ್ರೀ ರಮೇಶ್ ಬೆಳುಟಗಿ
ಮೊ: 9448032743
ಶ್ರೀಮತಿ ಕವಿತಾ ಮಿಶ್ರಾ
ಮೊ: 9481548871
ಶ್ರೀ ಮೋಹನ್ ಕುಮಾರ್
ಮೊ: 9740023939
ಶ್ರೀ ಸತೀಶ್ ಕುಮಾರ್
ಮೊ: 998051242

ಅಧಿಸೂಚನೆ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳಗಾರರ ಸಂಘವು ಅಖಂಡ ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗಾರರ ಪ್ರತಿನಿಧಿಕ ಸಂಸ್ಥೆಯಾಗಿದೆ. ಸಂಘವು ಶ್ರೀಗಂಧ ಬೆಳೆಗಾರರಿಗೆ ಇರುವ ಹಲವು ಸಮಸ್ಯೆಗಳನ್ನು ವಿವಿಧ ಸದರಿಗಳಲ್ಲಿ ಸರ್ಕಾರದ ಗಮನಕ್ಕೆ ತರುವ ಕಾರ್ಯವನ್ನು ಮಾಡುತ್ತಿದೆ.

ಸಂಘದ ಮುಖ್ಯ ಧ್ಯೇಯ ಮತ್ತು ಉದ್ದೇಶಗಳು:

ರೈತರನ್ನು ಹೆಚ್ಚು ಹೆಚ್ಚಾಗಿ ಶ್ರೀಗಂಧ ಮತ್ತು ಅರಣ್ಯ ಪ್ರಭೇದದ ವೃಕ್ಷಗಳನ್ನು ಕೃಷಿ ಭೂಮಿಯಲ್ಲಿ ಬಳಸುವ ಮೂಲಕ ಅರಣ್ಯದ ಹೊರಗೂ ಹಸಿರು ಹೊದಿಕೆಯನ್ನು ಹಾಕುವ ರೈತರನ್ನು ಪ್ರೇರೇಪಿಸುತ್ತಿದೆ.

ಇಡೀ ರಾಜ್ಯಾದ್ಯಂತ ರೈತರು ಅನೇಕ ಕಷ್ಟ ನಷ್ಟಗಳ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟು ಪೋಷಿಸಿ ಭೂ ಮಾತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ತನ್ಮೂಲಕ ರಾಷ್ಟ್ರದ ರಾಜ್ಯದ ವೃಕ್ಷ ಸಂಪತ್ತನ್ನು ಅಧಿಕಗೊಳಿಸುವುದು ಗಿಡ ಮರಗಳನ್ನು ಬೆಳೆದು ಪ್ರಕೃತಿ ಮಾತೆಗೆ ಕೊಡುಗೆ ನೀಡುವುದಲ್ಲದೆ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಇದರ ಜೋತೆಗೆ ವನಕೃಷಿಕರು ದೈನಂದಿನ  ಜೀವನದಲ್ಲಿ ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೃಷಿ ಭೂಮಿಯಲ್ಲಿ ಅರಣ್ಯ ಪ್ರದೇಶದ ಸಸಿಗಳನ್ನು ವೈಜ್ಞಾನಿಕವಾಗಿ ಬಳಸಲು ಸೂಕ್ತವಾದ ಅರಿವು ಮೂಡಿಸುವ ಕಾರ್ಯಗಳನ್ನು ಅನೂಚಾನವಾಗಿ ಮಾಡುತ್ತಿದೆ. ವನಕೃಷಿಕರಿಗೆ ಇಂತಹ ಒಂದು ಉಪಯುಕ್ತವಾದ ಸತ್ಕಾರ್ಯವವನ್ನು ಕೈಗೆತ್ತಿಕೊಂಡಿದೆ.

ಉಪಯುಕ್ತ ವೀಡಿಯೊಗಳು

ಸದಸ್ಯತ್ವ ಶುಲ್ಕ

  • ಸಾಮಾನ್ಯ ಸದಸ್ಯರು: ರೂ.1000 + ನೋಂದಣಿ ಶುಲ್ಕ ರೂ.‎50 + ಅಭಿವೃದ್ದಿ ಶುಲ್ಕ 1೦೦೦ = ರೂ 2050
  • ಸಹ ಸದಸ್ಯರು: ರೂ. 2000 + ನೋಂದಣಿ ಶುಲ್ಕ ರೂ.‎ 50 + ಅಭಿವೃದ್ದಿ ಶುಲ್ಕ 1೦೦೦ = ರೂ 3050
  • ಆಜೀವ ಸದಸ್ಯರು: ರೂ. 5000 +  ನೋಂದಣಿ ಶುಲ್ಕ ರೂ.‎ 50 + ಅಭಿವೃದ್ದಿ ಶುಲ್ಕ 1೦೦೦ = ರೂ 6050
  • ಪೋಷಕ ಸದಸ್ಯರು: ರೂ. 25,000 + ನೋಂದಣಿ ಶುಲ್ಕ ರೂ.‎ 50 + ಅಭಿವೃದ್ದಿ ಶುಲ್ಕ 1೦೦೦ = ರೂ 26,050
  • ಸಂಘ ಸಂಸ್ಥಗಳು: ರೂ. 1,00,000 + ನೋಂದಣಿ ಶುಲ್ಕ ರೂ. ‎50 + ಅಭಿವೃದ್ದಿ ಶುಲ್ಕ 1೦೦೦ = ರೂ 101,050
      * ಮಾಹಿತಿ
  • ಬ್ಯಾಂಕ್, UPI, NEFT, ಅಥವಾ ಯಾವುದೇ ಮೋಡ್ ನಲ್ಲಿ ಪಾವತಿ ಮಾಡಿ, ಪಾವತಿಸಿದ ರಸೀದಿಯನ್ನು ಹೊಂದಿರಬೇಕು

ಬ್ಯಾಂಕ್ ವಿವರಗಳು

Name
Akhila Karnataka Shri gandha mathu vanakrush
Account Number
110049535825
IFSC code:
CNRB0000430
Branch
Indiranagar, Bangalore
Bank
Canara Bank

ನೋಂದಣಿ ಅರ್ಜಿ

    ಹೆಸರು
    ವಯಸ್ಸು
    ಮೊಬೈಲ್ ಸಂಖ್ಯೆ
    ಈ-ಮೇಲ್ ಐಡಿ
    ಆಧಾರ ಸಂಖ್ಯೆ


    ವಿಳಾಸ
    ನೀವು ಎಷ್ಟು ಎಕರೆ ಶ್ರೀಗಂಧದ ತೋಟವನ್ನು ಹೊಂದಿದ್ದೀರಿ
    ಎಕರೆ
    ಸರ್ವೇ ನಂ.
    ಗ್ರಾಮ
    ತಾಲೂಕು
    ಜಿಲ್ಲಾ

    ಮರಗಳ ಸಂಖ್ಯೆ ಮತ್ತು ಎಷ್ಟು ವರ್ಷದ್ದು
    ಮರಗಳ ಸಂಖ್ಯೆ
    ವರ್ಷಗಳು
    ತೋಟಗಳಿಗೆ ಇರುವ ಭದ್ರತಾ ವ್ಯವಸ್ಥೆಯ ವಿವರಣೆ
    ಗನ್ ಹೊಂದಿದ್ದರೆ ಲೈಸೆನ್ಸ್ ನಂ

    ಸ್ಥಳ
    ದಿನಾಂಕ

    ಹಣ ಪಾವತಿಸಿದ ಸ್ಲಿಪ್ ಅಪ್ಲೋಡ್ ಮಾಡಿ
    ಪಾಸ್ಪೋರ್ಟ್ ಫೋಟೋ ಅಪ್ಲೋಡ್ ಮಾಡಿ

    ಬ್ಯಾಂಕ್ Transactions ID ನಮೂದಿಸಿ